ಗಿಳಿಯೇ

ಗಿಳಿಯೇ
ನನ್ನಂತರಂಗದ ಗಿಳಿಯೆ
ಮನ ಬಿಚ್ಚಿ ಮಾತನಾಡು
ಮೌನವಾಗಿಯೆ ಏಕೆ? |
ನಿನ್ನ ಮಧುರತೆಯ ಕಂಪಬೀರು
ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು||

ಮುಂಜಾನೆಯ ಮಂಜಂತೆ
ಕಾದು ಕುಳಿತೆಹೆ ಕರಗಿನೀರಾಗಲು
ನಿನ್ನದೊಂದು ಮಧುರ ಸಿಹಿ ಮಾತಿಗೆ|
ಬೇಯ್ಯುತ್ತಿರುವೆ ನಿನ್ನ ಮೌನದಾ ಬೇಗುದಿಗೆ
ಕರುಣೆ ಬಾರದೆತಕೊ ನಿನಗೆ
ಬೇಡವೆಂದೆನಿಸಿದನೆ ನಾ ನಿನಗೆ||

ಏಕೆ ಪರೀಕ್ಷಿಸುತ್ತಿರುವೆ ನನ್ನ ಪ್ರೀತಿಯ
ಅಮರ ಗಂಗಾಜಲ ಅದುವೆ|
ಮುನಿದರು ಮನ್ನಿಸದಿದ್ದರು ನೀನು
ನಾಳೆ ನಿನ್ನೊಂದಿಗೇ ಮದುವೆ||
ಕಲ್ಲು ವೀಣೆಯಂತಾದೇತಕೆ ಗಿಳಿಯೆ
ಶೃತಿಸಿ ನುಡಿಸಲೇ ಬಳಿಬಂದು
ಸ್ಪರ್ಶಿಸಿ ನಿನ್ನಂದಚೆಂದವನು ಚೆಲುವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಗರದಾಳದಲ್ಲೊಂದು ಮನೆಯ ಮಾಡಿ
Next post ಒಂಟಿ ಗಿಡ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys